ಗ್ಯಾಸ್ ಲೈಟಿಗೆ ಇವನ ಭವಿಷ್ಯವೂ ಮಸುಕು ಮಸುಕು...೬೪ ವಿದ್ಯೆಯಲ್ಲಿ ಇದು ಒಂದು... ಆದರೆ ಚೋರವಿದ್ಯೆಗಿಂತ ಕಡಿಮೆ ಅಪಾಯಕಾರಿ. ಗ್ರಾಹಕರನ್ನು ಸೆಳೆಯುವ ತಂತ್ರ ಗೊತ್ತಿಲ್ಲ .... ಗೌಡಪ್ಪನ ಭವಿಷ್ಯವೇ ಮಂಕಾಗಿರುವಾಗ ಇಂತಹವರಿಗೆಲ್ಲ ಉದರ ಪೋಷಣೆ ಕೂಡ ಕಷ್ಟ. ಶಂಕರಾಚಾರ್ಯರಿಗೂ ಈತ ಸಿಕ್ಕಿರಬೇಕು... "ಉದರ ನಿಮಿತ್ತಂ ಬಹುಕೃತ ವೇಷಂ ..." ಈತ ರಾತ್ರಿ ಹೇಳುವ ಭವಿಷ್ಯವಾದರೂ ಎಂತಹುದು? ಒಳ್ಳೆ ಫೋಟೋ...
ಭವಿಷ್ಯ ಹೇಳಲು ಕುಳಿತ ಇವನ ವರ್ತಮಾನವೇ ಖೋತ ! ಗ್ಯಾಸ್ ಲೈಟಿನ ಆಶಾ ದೀಪ ಹಿಡಿದರೂ ಸುತ್ತಲೂ ,ನಿರಾಶೆಯ ಕತ್ತಲು! ದೇಹದ ಪಂಜರದ ಪ್ರಾಣ ಪಕ್ಷಿಗೆ ದೊರಕಬಹುದೇ ಎರಡು ಕಾಳು!? ಜಾಲ ಬೀಸಿ ಕುಳಿತಿದ್ದಾನೆ ಮಿಕಕ್ಕಾಗಿ! ಎಲ್ಲಾ ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ!
ಮೊದಲ ಬಾರಿಗೆ ನಿಮ್ಮ ಬ್ಲಾಗ್ ಗೆ ಇಣುಕಿದೆ. ಇಣುಕುವಾಗಲೇ ಮಿಣುಕು ಬೆಳಕಿನೊಳಗಿನ - ನಾನಾ ಅರ್ಥ ವ್ಯಾಖ್ಯೆಗೆ ಹಚ್ಚಬಲ್ಲ ಭವಷ್ಯಕಾರನ ಚಿತ್ರ ಕಣ್ಣಿಗೆ ಬಿದ್ದಿತು. ಉಳಿದ ಕವನಗಳನ್ನೂ ಹಾಗೇ ಕಣ್ಣಾಡಿಸಿದೆ. ತುಂಬಾ ಸದಭಿರುಚಿಯಿರುವ ಕವನಗಳು/ಲೇಖನಗಳು. ಇಷ್ಟವಾಯಿತು.
ಎಲ್ಲೋ ಈತನ ಗ್ರಹಚಾರ ಚೆನ್ನಾಗಿದ್ದು ದೇವೇಗೌಡರೋ ಯಡ್ಯೂರಪ್ಪನೋ ಸಿಕ್ಕಿ ಭವಿಷ್ಯಕೇಳಿ ಆ ಭವಿಷ್ಯತ್ ಸರಿಯಾಗಿ ನಡೆದರೆ, ಚಿಲ್ಲರೆ ಸಹಾಯವಾದರೂ ಸಿಗಬಹುದು. ಪಾಪ ಇಂತಹ ಹವರಿದ್ದಾರೆ, ಏನುಮಾಡುತ್ತೀರಿ? ಹೊಟ್ಟೆಪಾಡು!
15 comments:
ಭವಿಷ್ಯ ಹೇಳುವವರದೇ....?
ಚಿತ್ರ ಚನ್ನಾಗಿದೆ..
ಭವಿಷ್ಯ ಹೇಳುವವನೇ ತನ್ನ ಭವಿಷ್ಯದ ನಿರೀಕ್ಷೆಯಲ್ಲಿದ್ದಾನೆ! ಸೊಗಸಾದ ಚಿತ್ರ.
ಗ್ಯಾಸ್ ಲೈಟಿಗೆ ಇವನ ಭವಿಷ್ಯವೂ ಮಸುಕು ಮಸುಕು...೬೪ ವಿದ್ಯೆಯಲ್ಲಿ ಇದು ಒಂದು... ಆದರೆ ಚೋರವಿದ್ಯೆಗಿಂತ ಕಡಿಮೆ ಅಪಾಯಕಾರಿ. ಗ್ರಾಹಕರನ್ನು ಸೆಳೆಯುವ ತಂತ್ರ ಗೊತ್ತಿಲ್ಲ .... ಗೌಡಪ್ಪನ ಭವಿಷ್ಯವೇ ಮಂಕಾಗಿರುವಾಗ ಇಂತಹವರಿಗೆಲ್ಲ ಉದರ ಪೋಷಣೆ ಕೂಡ ಕಷ್ಟ. ಶಂಕರಾಚಾರ್ಯರಿಗೂ ಈತ ಸಿಕ್ಕಿರಬೇಕು... "ಉದರ ನಿಮಿತ್ತಂ ಬಹುಕೃತ ವೇಷಂ ..."
ಈತ ರಾತ್ರಿ ಹೇಳುವ ಭವಿಷ್ಯವಾದರೂ ಎಂತಹುದು? ಒಳ್ಳೆ ಫೋಟೋ...
ಭವಿಷ್ಯದ ನಿರೀಕ್ಷೆ ಏನೋ..?
ಭವಿಷ್ಯ ಹೇಳಲು ಕುಳಿತ
ಇವನ ವರ್ತಮಾನವೇ ಖೋತ !
ಗ್ಯಾಸ್ ಲೈಟಿನ ಆಶಾ ದೀಪ ಹಿಡಿದರೂ
ಸುತ್ತಲೂ ,ನಿರಾಶೆಯ ಕತ್ತಲು!
ದೇಹದ ಪಂಜರದ ಪ್ರಾಣ ಪಕ್ಷಿಗೆ
ದೊರಕಬಹುದೇ ಎರಡು ಕಾಳು!?
ಜಾಲ ಬೀಸಿ ಕುಳಿತಿದ್ದಾನೆ ಮಿಕಕ್ಕಾಗಿ!
ಎಲ್ಲಾ ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ!
ಚಿತ್ರ ಚೆನ್ನಾಗಿದೆ.
ಚುಕ್ಕಿಚಿತ್ತಾರ ಅವರೆ,
ಚಿತ್ರಕ್ಕೆ ಮೆಚ್ಚುಗೆ ಸೂಸಿದ್ದಕ್ಕೆ ಕೃತಜ್ಞತೆಗಳು. ನಿಮಗೆ ದೀಪಾವಳಿಯ ಶುಭಾಶಯಗಳು.
ಸುನಾಥ್ ಅವರೆ,
ನನಗೂ ಹಾಗೆಯೇ ಅನ್ನಿಸಿತು. ನಿಮಗೆ ದೀಪಾವಳಿ ಶುಭಾಶಯಗಳು.
ಶಿವಣ್ಣ,
ಭವಿಷ್ಯ ಹೇಳುತ್ತೇನೆಂದು ನನ್ನನ್ನೇನು ಒತ್ತಾಯಿಸಲಿಲ್ಲ...ಫೋಟೋ ತೆಗೆಯಲು ತಕರಾರನ್ನೂ ಮಾಡಲಿಲ್ಲ... ಆತನ ಭವಿಷ್ಯ ಚೆನ್ನಾಗಿರಲಿ.
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.
kusu Muliyala ಅವರೆ,
ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.
ಡಾ. ಕೃಷ್ಣಮೂರ್ತಿ ಅವರೆ,
ಈ ಚಿತ್ರ ನಿಮ್ಮಿಂದ ಒಂದು ಚಂದದ ಕವನದ ಸಾಲು ಬರುವಂತೆ ಮಾಡಿದೆ ..
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.
ಮನಮುಕ್ತಾ ಅವರೆ,
ಮೆಚ್ಚಿಕೊಂಡಿದ್ದಕ್ಕೆ ಕೃತಜ್ಞತೆಗಳು.
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.
ಮೊದಲ ಬಾರಿಗೆ ನಿಮ್ಮ ಬ್ಲಾಗ್ ಗೆ ಇಣುಕಿದೆ. ಇಣುಕುವಾಗಲೇ ಮಿಣುಕು ಬೆಳಕಿನೊಳಗಿನ - ನಾನಾ ಅರ್ಥ ವ್ಯಾಖ್ಯೆಗೆ ಹಚ್ಚಬಲ್ಲ ಭವಷ್ಯಕಾರನ ಚಿತ್ರ ಕಣ್ಣಿಗೆ ಬಿದ್ದಿತು. ಉಳಿದ ಕವನಗಳನ್ನೂ ಹಾಗೇ ಕಣ್ಣಾಡಿಸಿದೆ. ತುಂಬಾ ಸದಭಿರುಚಿಯಿರುವ ಕವನಗಳು/ಲೇಖನಗಳು. ಇಷ್ಟವಾಯಿತು.
ಎಲ್ಲೋ ಈತನ ಗ್ರಹಚಾರ ಚೆನ್ನಾಗಿದ್ದು ದೇವೇಗೌಡರೋ ಯಡ್ಯೂರಪ್ಪನೋ ಸಿಕ್ಕಿ ಭವಿಷ್ಯಕೇಳಿ ಆ ಭವಿಷ್ಯತ್ ಸರಿಯಾಗಿ ನಡೆದರೆ, ಚಿಲ್ಲರೆ ಸಹಾಯವಾದರೂ ಸಿಗಬಹುದು. ಪಾಪ ಇಂತಹ ಹವರಿದ್ದಾರೆ, ಏನುಮಾಡುತ್ತೀರಿ? ಹೊಟ್ಟೆಪಾಡು!
ಚಿತ್ರ ಚನ್ನಾಗಿದೆ..
commentgalella odide ..chennagide :)
Post a Comment